ಬಂಟ್ವಾಳ ತಾಲೂಕು ವೀರಕಂಭ ಸನಿಹದ ಸಿಂಗೇರಿತೋಟ ’ದೇವಿಕಾ’ ಮನೆಯಲ್ಲಿ ಶ್ರೀಮತಿ ಸಂಗೀತಾ-ಗಣೇಶ ಮಯ್ಯರ ಪುತ್ರ ಚಿ.ಆದಿತ್ಯಾ ಜಿ.ಯಸ್. ಇವನಿಗೆ ಉಪನಯನ. ಅಪರಾಹ್ನ ಖ್ಯಾತ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಲ್ಲಿ ’ಭೀಷ್ಮ ಪರ್ವ’ ಪ್ರಸಂಗದ ತಾಳಮದ್ದಳೆ. ರಾತ್ರಿ ಶ್ರೀ ಕಟೀಲು ಮೇಳದವರಿಂದ ’ದೇವೀ ಮಹಾತ್ಮೆ’ ಪ್ರಸಂಗದ ಬಯಲಾಟ. ಸಿಡಿಮದ್ದು-ಬ್ಯಾಂಡ್ ಇಲ್ಲದೇ ಇದ್ದುದರಿಂದ ನಿಜವಾದ ’ಯಕ್ಷಗಾನ’ವನ್ನು ಸವಿದ ಅನುಭವ. ಭಾಗವತರಾದ ಪುರುಷೋತ್ತಮ ಪೂಂಜರ ’ಒಂದನೇ ಸೆಟ್’ ಆಟವನ್ನು ನಡೆಸಿಕೊಟ್ಟಿದ್ದರು. ಇಂದು (ಎಪ್ರಿಲ್ ೨೫) ಪೂಂಜರ ಭಾಗವತಿಕೆ ಸೂಪರ್!
Thursday, April 26, 2012
ಶ್ರೀ ಕಟೀಲು ಮೇಳದವರಿಂದ ’ದೇವೀ ಮಹಾತ್ಮೆ’
ಬಂಟ್ವಾಳ ತಾಲೂಕು ವೀರಕಂಭ ಸನಿಹದ ಸಿಂಗೇರಿತೋಟ ’ದೇವಿಕಾ’ ಮನೆಯಲ್ಲಿ ಶ್ರೀಮತಿ ಸಂಗೀತಾ-ಗಣೇಶ ಮಯ್ಯರ ಪುತ್ರ ಚಿ.ಆದಿತ್ಯಾ ಜಿ.ಯಸ್. ಇವನಿಗೆ ಉಪನಯನ. ಅಪರಾಹ್ನ ಖ್ಯಾತ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಲ್ಲಿ ’ಭೀಷ್ಮ ಪರ್ವ’ ಪ್ರಸಂಗದ ತಾಳಮದ್ದಳೆ. ರಾತ್ರಿ ಶ್ರೀ ಕಟೀಲು ಮೇಳದವರಿಂದ ’ದೇವೀ ಮಹಾತ್ಮೆ’ ಪ್ರಸಂಗದ ಬಯಲಾಟ. ಸಿಡಿಮದ್ದು-ಬ್ಯಾಂಡ್ ಇಲ್ಲದೇ ಇದ್ದುದರಿಂದ ನಿಜವಾದ ’ಯಕ್ಷಗಾನ’ವನ್ನು ಸವಿದ ಅನುಭವ. ಭಾಗವತರಾದ ಪುರುಷೋತ್ತಮ ಪೂಂಜರ ’ಒಂದನೇ ಸೆಟ್’ ಆಟವನ್ನು ನಡೆಸಿಕೊಟ್ಟಿದ್ದರು. ಇಂದು (ಎಪ್ರಿಲ್ ೨೫) ಪೂಂಜರ ಭಾಗವತಿಕೆ ಸೂಪರ್!
Subscribe to:
Posts (Atom)