Friday, May 29, 2015

'ದಕ್ಷಾಧ್ವರ' - ಪ್ರಸಂಗದ ತಾಳಮದ್ದಳೆ.


ಪುತ್ತೂರು-ಹಾರಾಡಿ ಶ್ಯಾಮ ಭಟ್ಟರ 'ಅನುಗ್ರಹ'
ಗೃಹಪ್ರವೇಶ ಸಂದರ್ಭ -
'ದಕ್ಷಾಧ್ವರ' - ಪ್ರಸಂಗದ ತಾಳಮದ್ದಳೆ.

ಭಾಗವತರು : ಪದ್ಯಾಣ ಗಣಪತಿ ಭಟ್, ತೆಂಕಬೈಲು ತಿರುಮಲೇಶ್ವರ ಭಟ್
ಮದ್ದಳೆ : ಚೈತನ್ಯ ಪದ್ಯಾಣ, ಚೆಂಡೆ : ರವಿ ಭಟ್

ಪಾತ್ರವರ್ಗ : ಉಜಿರೆ ಅಶೋಕ ಭಟ್ (ಈಶ್ವರ), ಪಕಳಕುಂಜ ಶ್ಯಾಮ ಭಟ್ (ದಕ್ಷ),
ಪೆರುವೋಡಿ ನಾರಾಯಣ ಭಟ್, ಜಯಾನಂದ ಕೊಡುಂಗಾಯಿ (ವಿಪ್ರರು), ದೇವೇಂದ್ರ (ಭಾಸ್ಕರ ಬಾರ್ಯ), 

ಗಣರಾಜ ಕೆದಿಲ (ವೀರಭದ್ರ), ಚಂದ್ರಶೇಖರ ಭಟ್ ಬಡೆಕ್ಕಿಲ (ನಾರದ) ಮತ್ತು
 ನಾ.ಕಾ.ಪೆ (ದಾಕ್ಷಾಯಿಣಿ)

(ಚಿತ್ರಗಳು : ಮಧುರಾ ಗಣರಾಜ)

Tuesday, May 5, 2015

ಕುಂಜೂರು ಪಂಜ ದೇವಸ್ಥಾನದಲ್ಲಿ 'ಮುರಾಸುರ ವಧ'

ಪುತ್ತೂರು ಸನಿಹದ ಕುಂಜೂರುಪಂಜ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೇ 3ರಂದು ಜರುಗಿದ ಯಕ್ಷಗಾನದ ಬಯಲಾಟ. ಪ್ರಸಂಗ : ಮುರಾಸುರ ವಧೆ. ಪಾಲೆಚ್ಚಾರು ವೆಂಕಟಕೃಷ್ಣ ಇವರ ಸಂಯೋಜನೆ.
(ಚಿತ್ರ : ಪರಮೇಶ್ವರ ಮಚ್ಚಿಮಲೆ)

ಪುತ್ತೂರು ಮುಕ್ವೆಯಲ್ಲಿ ಮಲ್ಲ ಮೇಳದ ಆಟ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸಂದರ್ಭದಲ್ಲಿ ಮುಕ್ವೆಯಲ್ಲಿ ಜರುಗಿದ ಮಲ್ಲ ಮೇಳದ ಆಟ. ಪ್ರಸಂಗ : ದೇವಿ ಮಹಾತ್ಮೆ. ಅದ್ದೂರಿಯಾಗಿ ಜರುಗಿದ ಪ್ರದರ್ಶನ.

ಕೂಡ್ಲು ಮೇಳದ (koodlu mela) ದೇವಿ ಮಹಾತ್ಮೆ


ಕಾಸರಗೋಡು ಜಿಲ್ಲೆಯ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಭಾ (ರಿ) (ಕೂಡ್ಲು ಮೇಳ) ಇದರ 'ದೇವಿ ಮಹಾತ್ಮೆ' ಪ್ರಸಂಗದ ಒಂದು ದೃಶ್ಯ. (ಮಾರ್ಚ್ 2015)