ಪುತ್ತೂರು-ಹಾರಾಡಿ ಶ್ಯಾಮ ಭಟ್ಟರ 'ಅನುಗ್ರಹ'
ಗೃಹಪ್ರವೇಶ ಸಂದರ್ಭ -
'ದಕ್ಷಾಧ್ವರ' - ಪ್ರಸಂಗದ ತಾಳಮದ್ದಳೆ.
ಭಾಗವತರು : ಪದ್ಯಾಣ ಗಣಪತಿ ಭಟ್, ತೆಂಕಬೈಲು ತಿರುಮಲೇಶ್ವರ ಭಟ್
ಮದ್ದಳೆ : ಚೈತನ್ಯ ಪದ್ಯಾಣ, ಚೆಂಡೆ : ರವಿ ಭಟ್
ಮದ್ದಳೆ : ಚೈತನ್ಯ ಪದ್ಯಾಣ, ಚೆಂಡೆ : ರವಿ ಭಟ್
ಪಾತ್ರವರ್ಗ : ಉಜಿರೆ ಅಶೋಕ ಭಟ್ (ಈಶ್ವರ), ಪಕಳಕುಂಜ ಶ್ಯಾಮ ಭಟ್ (ದಕ್ಷ),
ಪೆರುವೋಡಿ ನಾರಾಯಣ ಭಟ್, ಜಯಾನಂದ ಕೊಡುಂಗಾಯಿ (ವಿಪ್ರರು), ದೇವೇಂದ್ರ (ಭಾಸ್ಕರ ಬಾರ್ಯ),
ಗಣರಾಜ ಕೆದಿಲ (ವೀರಭದ್ರ), ಚಂದ್ರಶೇಖರ ಭಟ್ ಬಡೆಕ್ಕಿಲ (ನಾರದ) ಮತ್ತು
ನಾ.ಕಾ.ಪೆ (ದಾಕ್ಷಾಯಿಣಿ)
(ಚಿತ್ರಗಳು : ಮಧುರಾ ಗಣರಾಜ)