ಬಂಟ್ವಾಳ ತಾಲೂಕಿನ ಪದ್ಯಾಣದ ರಘುರಾಮ ಕಾರಂತರ 'ಪಶುಪತಿ ಕೃಪಾ' ನೂತನ ಗೃಹದ ಪ್ರವೇಶೋತ್ಸವ (13-5-2023) ಸಮಾರಂಭ. ವೈದಿಕ ಕಾರ್ಯಕ್ರಮಗಳ ಜತೆಗೆ ಯಕ್ಷಗಾನಾರಾಧನೆ ಮತ್ತು ಸಂಗೀತಾರಾಧನೆಯ ಮೂಲಕ ಕಲೆಗೂ ಗೌರವ.
ಕಲೆಯನ್ನು ಆರಾಧಿಸುವುದು ಸಂಸ್ಕೃತಿಯ ಒಂದು ಭಾಗ. ದೇವರ ಪೂಜೆಗೆ ಎಷ್ಟು ಪ್ರಾಧಾನ್ಯತೆ ಇದೆಯೋ ಅಷ್ಟೇ ಕಲೆಯ ಆರಾಧನೆಗೂ ಇದೆ. ಎಲ್ಲರನ್ನೂ ಸ್ವಾಗತಿಸಿ ಕಾರಂತರಾಡಿದ ಮಾತು.
ಗಾನಾರ್ಚನೆಯಲ್ಲಿ ಭಾಗವಹಿಸಿದ ಕಲಾವಿದರು : ಶ್ರೀಗಳಾದ ಜಯರಾಮ ಅಡೂರು, ರಾಮಪ್ರಸಾದ ಮಯ್ಯ ಕೂಡ್ಲು (ಭಾಗವತರು), ವಿಕ್ರಂ ಮಯ್ಯ ಪೈವಳಿಕೆ (ಚೆಂಡೆ), ಶ್ರೀಶ ನಾರಾಯಣ ಕೊಳಾರಿ (ಮದ್ದಳೆ), ನಿಶ್ವತ್ ಜೋಗಿ (ಚಕ್ರತಾಳ). ನಿರ್ವಹಣೆ : ಸೂರ್ಯನಾರಾಯಣ.
ಸಂಗೀತಾರ್ಚನೆ : ಭಾಗವಹಿಸಿದ ಕಲಾವಿದರು : ಪಾವನಿ, ವಿದ್ಯಾ, ಲಕ್ಷ್ಮೀ
ಭಾಗವಹಿಸಿದ ಕಲಾವಿದರನ್ನು ರಘುರಾಮ ಕಾರಂತ, ಗೀತಾ ಕಾರಂತ, ಭಾರ್ಗವ, ಶಿವಾಂಗಿ - ಗೌರವಿಸಿ ವಂದಿಸಿದರು.
No comments:
Post a Comment