Monday, April 6, 2015

ಗದಾಯುದ್ಧ ಪ್ರಸಂಗದ 'ಕೃಷ್ಣ'

ಕಾಸರಗೋಡು ಜಿಲ್ಲೆಯ ಪೆರ್ಲ ಸನಿಹದ ಬಜಕ್ಕೂಡ್ಲು ದೇವಸ್ಥಾನದಲ್ಲಿ ಮಾರ್ಚ್ 31ರಂದು ರಾತ್ರಿ ಜರುಗಿದ ಯಕ್ಷಗಾನ ಪ್ರದರ್ಶನ. ಪ್ರಸಂಗ : ಗದಾಯುದ್ಧ. ಕಾಲಮಿತಿ ಪ್ರದರ್ಶನ. ಸತ್ಯನಾರಾಯಣ ಪುಣಿಂಚಿತ್ತಾಯರ ಸುಶ್ರಾವ್ಯ ಭಾಗವತಿಕೆ. ಶ್ರೀಧರ ಪಡ್ರೆಯವರ ಚೆಂಡೆಯ ನುಡಿತ. ಸಬ್ಬಣಕೋಡಿ ರಾಮ ಭಟ್ಟರ ಕೌರವನ ಪಾತ್ರ, ಉಪನ್ಯಾಸಕ ಭೀಮ ಭಾರದ್ವಾಜರ ಬಲರಾಮ, ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಜೆಯವರ ಧರ್ಮರಾಯ, ಜನಾರ್ಧನ ಅವರ ಭೀಮ.....

No comments:

Post a Comment