ಕಾಸರಗೋಡು ಜಿಲ್ಲೆಯ ಪೆರ್ಲ ಸನಿಹದ ಬಜಕ್ಕೂಡ್ಲು ದೇವಸ್ಥಾನದಲ್ಲಿ ಮಾರ್ಚ್ 31ರಂದು ರಾತ್ರಿ ಜರುಗಿದ ಯಕ್ಷಗಾನ ಪ್ರದರ್ಶನ. ಪ್ರಸಂಗ : ಗದಾಯುದ್ಧ. ಕಾಲಮಿತಿ ಪ್ರದರ್ಶನ. ಸತ್ಯನಾರಾಯಣ ಪುಣಿಂಚಿತ್ತಾಯರ ಸುಶ್ರಾವ್ಯ ಭಾಗವತಿಕೆ. ಶ್ರೀಧರ ಪಡ್ರೆಯವರ ಚೆಂಡೆಯ ನುಡಿತ. ಸಬ್ಬಣಕೋಡಿ ರಾಮ ಭಟ್ಟರ ಕೌರವನ ಪಾತ್ರ, ಉಪನ್ಯಾಸಕ ಭೀಮ ಭಾರದ್ವಾಜರ ಬಲರಾಮ, ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಜೆಯವರ ಧರ್ಮರಾಯ, ಜನಾರ್ಧನ ಅವರ ಭೀಮ.....
Monday, April 6, 2015
Subscribe to:
Post Comments (Atom)
No comments:
Post a Comment