Friday, May 29, 2015

'ದಕ್ಷಾಧ್ವರ' - ಪ್ರಸಂಗದ ತಾಳಮದ್ದಳೆ.


ಪುತ್ತೂರು-ಹಾರಾಡಿ ಶ್ಯಾಮ ಭಟ್ಟರ 'ಅನುಗ್ರಹ'
ಗೃಹಪ್ರವೇಶ ಸಂದರ್ಭ -
'ದಕ್ಷಾಧ್ವರ' - ಪ್ರಸಂಗದ ತಾಳಮದ್ದಳೆ.

ಭಾಗವತರು : ಪದ್ಯಾಣ ಗಣಪತಿ ಭಟ್, ತೆಂಕಬೈಲು ತಿರುಮಲೇಶ್ವರ ಭಟ್
ಮದ್ದಳೆ : ಚೈತನ್ಯ ಪದ್ಯಾಣ, ಚೆಂಡೆ : ರವಿ ಭಟ್

ಪಾತ್ರವರ್ಗ : ಉಜಿರೆ ಅಶೋಕ ಭಟ್ (ಈಶ್ವರ), ಪಕಳಕುಂಜ ಶ್ಯಾಮ ಭಟ್ (ದಕ್ಷ),
ಪೆರುವೋಡಿ ನಾರಾಯಣ ಭಟ್, ಜಯಾನಂದ ಕೊಡುಂಗಾಯಿ (ವಿಪ್ರರು), ದೇವೇಂದ್ರ (ಭಾಸ್ಕರ ಬಾರ್ಯ), 

ಗಣರಾಜ ಕೆದಿಲ (ವೀರಭದ್ರ), ಚಂದ್ರಶೇಖರ ಭಟ್ ಬಡೆಕ್ಕಿಲ (ನಾರದ) ಮತ್ತು
 ನಾ.ಕಾ.ಪೆ (ದಾಕ್ಷಾಯಿಣಿ)

(ಚಿತ್ರಗಳು : ಮಧುರಾ ಗಣರಾಜ)

No comments:

Post a Comment