Saturday, December 27, 2014

ಬಿ.ಎಸ್.ಓಕುಣ್ಣಾಯರಿಗೆ ಸಹಸ್ರಚಂದ್ರ ದರ್ಶನ

ವಿಶ್ರಾಂತ ಮುಖ್ಯೋಪಾಧ್ಯಾಯ, ಯಕ್ಷಗಾನ ಅರ್ಥಧಾರಿ, ಸಂಘಟಕ, ವಿಮರ್ಶಕ ಬೊಳ್ಳಿಂಬಳ ಸುಬ್ರಾಯ ಓಕುಣ್ಣಾಯ (ಬಿ.ಎಸ್.ಓಕುಣ್ಣಾಯ ಪಾಣಾಜೆ) ಇವರು ದಶಂಬರ 28ರಂದು ಮಂಗಳೂರಿನಲ್ಲಿ ಸಹಸ್ರಚಂದ್ರ ದರ್ಶನದ ಹರುಷವನ್ನು ಬಂಧುಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ 'ಸಾರ್ಥಕ' ಎನ್ನುವ ಅಭಿನಂದನಾ ಕೃತಿಯು ಬಿಡುಗಡೆಗೊಳ್ಳಲಿರುವುದು.

No comments:

Post a Comment