ತೆಂಕುತಿಟ್ಟು ಯಕ್ಷಗಾನದ ರಂಗಸ್ಥಳದ 'ಖಳ' ಕಲಾವಿದ ಪುತ್ತೂರು ನಾರಾಯಣ ಹೆಗಡೆಯವರು ಕಾಲವಾಗಿ ಹತ್ರಹತ್ರ ಎರಡು ದಶಕಗಳಾದುವು. ಅವರ ಹೆಸರಿನಲ್ಲಿ 'ಯಕ್ಷ ಸಂಜೀವಿನಿ ಪ್ರತಿಷ್ಠಾನ' ಸ್ಥಾಪನೆಯಾಗಿದೆ. ಅವರ ಚಿರಂಜೀವಿಗಳು ಪ್ರತಿಷ್ಠಾನ ಮೂಲಕ ವರುಷಕ್ಕೊಬ್ಬ ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಈ ಸಲದ ಮೊದಲ 'ಪುತ್ತೂರು ಹೆಗಡೆ ಪ್ರಶಸ್ತಿ' - 'ತನ್ನ ಪಾತ್ರಗಳಿಗೆ ಜೀವಕಳೆ ತುಂಬಿದ' ಕಡತೋಕ ಮಂಜುನಾಥ ಭಾಗವತರಿಗೆ. ಎಪ್ರಿಲ್ 11, 2010ರಂದು ಸಂಜೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಸನಿಹ ನಡೆಯುವ ಶ್ರೀ ಧರ್ಮಸ್ಥಳ ಮೇಳದ ಬಯಲಾಟದ ರಂಗದಲ್ಲಿ ಪ್ರಶಸ್ತಿ ಪ್ರದಾನ.Thursday, April 8, 2010
ಪುತ್ತೂರು ನಾರಾಯಣ ಹೆಗಡೆ ಸಂಸ್ಮರಣೆ - ಪ್ರಶಸ್ತಿ ಪ್ರದಾನ
ತೆಂಕುತಿಟ್ಟು ಯಕ್ಷಗಾನದ ರಂಗಸ್ಥಳದ 'ಖಳ' ಕಲಾವಿದ ಪುತ್ತೂರು ನಾರಾಯಣ ಹೆಗಡೆಯವರು ಕಾಲವಾಗಿ ಹತ್ರಹತ್ರ ಎರಡು ದಶಕಗಳಾದುವು. ಅವರ ಹೆಸರಿನಲ್ಲಿ 'ಯಕ್ಷ ಸಂಜೀವಿನಿ ಪ್ರತಿಷ್ಠಾನ' ಸ್ಥಾಪನೆಯಾಗಿದೆ. ಅವರ ಚಿರಂಜೀವಿಗಳು ಪ್ರತಿಷ್ಠಾನ ಮೂಲಕ ವರುಷಕ್ಕೊಬ್ಬ ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಈ ಸಲದ ಮೊದಲ 'ಪುತ್ತೂರು ಹೆಗಡೆ ಪ್ರಶಸ್ತಿ' - 'ತನ್ನ ಪಾತ್ರಗಳಿಗೆ ಜೀವಕಳೆ ತುಂಬಿದ' ಕಡತೋಕ ಮಂಜುನಾಥ ಭಾಗವತರಿಗೆ. ಎಪ್ರಿಲ್ 11, 2010ರಂದು ಸಂಜೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಸನಿಹ ನಡೆಯುವ ಶ್ರೀ ಧರ್ಮಸ್ಥಳ ಮೇಳದ ಬಯಲಾಟದ ರಂಗದಲ್ಲಿ ಪ್ರಶಸ್ತಿ ಪ್ರದಾನ.
Subscribe to:
Post Comments (Atom)

No comments:
Post a Comment